kpsc group c paper 2 – 19.03.2023 – question 31
ಅಳಕ’ ಎಂದರೆ (ಎ) ಮಡಿಕೆ. (ಬಿ) ಕೂದಲು (ಸಿ) ಪ್ರಮಾಣ (ಡಿ)...
kpsc group c paper 2 – 19.03.2023 – question 32
‘ಬೈಸಾರೆ’ ಎಂದರೆ (ಎ) ಮುಂಜಾನೆ (ಬಿ) ಹಗಲು (ಸಿ) ಸಂಜೆ (ಡಿ)...
kpsc group c paper 2 – 19.03.2023 – question 33
ಗೆರೆ ಎಳೆದ ಪದದ ಸರಿಯಾದ ರೂಪವನ್ನು ಗುರ್ತಿಸಿ. ಕನ್ನಡ ಸಾಹಿತ್ಯವು ‘ವೈವಿದ್ಯಪೂರ್ಣ’ವಾಗಿದೆ. (ಎ) ವೈಯುವಿದ್ಯೆ ಪೂರ್ಣ (ಬಿ) ವೈವಿದ್ಯೆಪೂಣ (ಸಿ) ವೈವಿಧೈರ್ಪೂಣಾ (ಡಿ)...
kpsc group c paper 2 – 19.03.2023 – question 34
ಕನ್ನಡದ ಮೊದಲ ವೈದ್ಯಗ್ರಂಥ ‘ಗೋವೈದ್ಯ’ದ ಕರ್ತೃ ಯಾರು? ಕೀರ್ತಿವರ್ಮ ನೇಮಿಚಂದ್ರ ಪದ್ಮರಸ...
kpsc group c paper 2 – 19.03.2023 – question 35
‘ಕವಿರಾಜ ಮಾರ್ಗ’ ಯಾರ ಕಾಲದಲ್ಲಿ ರಚನೆಯಾಯಿತು? (ಎ) ಗಂಗರು (ಬಿ) ಚಾಲುಕ್ಯರು (ಸಿ) ರಾಷ್ಟ್ರಕೂಟರು (ಡಿ)...
kpsc group c paper 2 – 19.03.2023 – question 36
‘ಕೋಮಣ’ ಈ ಪದದ ಅರ್ಥ (ಎ) ಲಂಗೋಟಿ (ಬಿ) ಬಟ್ಟೆ (ಸಿ) ಕೋಣ (ಡಿ)...
kpsc group c paper 2 – 19.03.2023 – question 37
ದ್ರೋಣಾಮುಖ ಎಂದರೆ (ಎ) ದ್ರೋಣನ ಮುಖ (ಬಿ) ನೀರು ತುಂಬಿಸುವ ಪಾತ್ರೆ (ಸಿ) ದೋಣಿಯ ಮುಂಭಾಗ (ಡಿ) ಜಲಮಾರ್ಗವುಳ್ಳ...
kpsc group c paper 2 – 19.03.2023 – question 38
ಗೆರೆ ಎಳೆದ ಪದದ ಸರಿಯಾದ ರೂಪವನ್ನು ಗುರ್ತಿಸಿ.ಪ್ರಾಚೀನರು ಸಾಕ್ಷಾತ್ಕಾರವೇ ಸರ್ವೊತ್ಕೃಷ್ಟವಾದ ಚರಮಸಿದ್ಧಿಯೆಂದು ಸಾರಿದ್ದಾರೆ. (ಎ) ಸರ್ವೋತ್ಕೃಷ್ಟ (ಬಿ) ಸರ್ವೋತೃಷ್ಟ (ಸಿ) ಸರ್ವೋಕೃಷ್ಟ (ಡಿ)...
kpsc group c paper 2 – 19.03.2023 – question 39
ಗೆರೆ ಎಳೆದ ಪದದ ಸರಿಯಾದ ರೂಪವನ್ನು ಗುರ್ತಿಸಿ . ದೇಶದ ಆಸ್ತಿಯಾಗಬೇಕಾದ ಯುವಜನತೆ ‘ದುರ್ವ್ಯತನ’ಕ್ಕೆ ಈಡಾಗಬಾರದು. (ಎ) ಧುರ್ವಸನ (ಬಿ) ದುರ್ವ್ಯಸನ (ಸಿ) ಧುರ್ವ್ಯಸನ (ಡಿ)...
kpsc group c paper 2 – 19.03.2023 – question 40
ಕನ್ನಡದ ಪ್ರಥಮ ರಾಷ್ಟ್ರಕವಿ ಯಾರು? (ಎ) ದ.ರಾ.ಬೇಂದ್ರೆ (ಬಿ) ಕುವೆಂಪು (ಸಿ) ಎಂ. ಗೋವಿಂದ ಪೈ (ಡಿ) ಜಿ.ಎಸ್....



